| 5 | 6 | 7 |
|---|---|---|
| 8 | ? | 9 |
| 10 | 11 | 12 |
Thursday, November 18, 2021
Wednesday, November 3, 2021
GENERAL SCIENCE GK QUIZ : ಸಾಮಾನ್ಯ ವಿಜ್ಞಾನ ರಸಪ್ರಶ್ನೆ
GENERAL SCIENCE GK QUIZ : ಸಾಮಾನ್ಯ ವಿಜ್ಞಾನ ರಸಪ್ರಶ್ನೆ
GENERAL SCIENCE GK QUIZ : ಸಾಮಾನ್ಯ ವಿಜ್ಞಾನ ರಸಪ್ರಶ್ನೆ
Geography Quiz
Test Exams
Question of
Good Try!
You Got out of answers correct!
That's
Thursday, September 23, 2021
SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
1. “ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು” ಎನ್ನುವ ಸೂಕ್ತಿಗೆ ಬ್ರಿಟಿಷ್ ಕಾಲದ ಕೆಳಗಿನ ಯಾವ ಪದ್ದತಿಯು ಕಾರಣವಾಗಿತ್ತು ?
ಉತ್ತರ: - ಜಮೀನ್ದಾರಿ ಪದ್ದತಿ
2. ಮೌರ್ಯರಕಾಲದಲ್ಲಿ ಈ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು ?
ಉತ್ತರ:- ಪುಷ್ಯಗುಪ್ತ
3. ಈಕೆಳಗಿನ ಯಾವ ಭಾಷೆಯು ಕಬಂಬರ ಕಾಲದ “ಕೋರ್ಟ್ ಲ್ಯಾಂಗ್ವೇಜ್" ಆಗಿತ್ತು ?
ಉತ್ತರ:- ಕನ್ನಡ ಮತ್ತು ಸಂಸ್ಕೃತ
4. ಶಿವಾಜಿಯಆಧ್ಯಾತ್ಮಿಕಗುರು ಯಾರು ?
ಉತ್ತರ:- ರಾಮದಾಸ
5. ಬಕ್ಸಾರ್ ಕದನವು ಯಾವಒಪ್ಪಂದದೊಂದಿಗೆಮುಕ್ತಾಯವಾಯಿತು ?
ಉತ್ತರ:- ಅಲಹಾಬಾದ್ ಒಪ್ಪಂದ
6. ಭಾರತದಲ್ಲಿಪ್ರಥಮ ಬಾರಿಗೆ “ಇಂಡಿಯನ್ ಸಿವಿಲ್ ಸರ್ವೀಸ್” (ಭಾರತದ ನಾಗರಿಕ ಸೇವೆ) ಜಾರಿಗೆ ತಂದ ಗವರ್ನರ್ ಜನರಲ್ ಯಾರು ?
ಉತ್ತರ:- ಲಾರ್ಡ್ ಕಾರ್ನ್ವಾಲೀಸ್
7. “ಪ್ರಭುದ್ದ ಭಾರತ” ಎಂಬ ಆಂಗ್ಲ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?
ಉತ್ತರ:- ಸ್ವಾಮಿ ವಿವೇಕಾನಂದ
8. ಡಾ. ಬಿ.ಆರ್. ಅಂಬೇಡ್ಕರ್ರವರ ನೇತೃತ್ವದಲ್ಲಿ “ಮಹಾಡ್ ಸತ್ಯಾಗ್ರಹ” ನಡೆದ ವರ್ಷ ?
ಉತ್ತರ:- 1929
9. “ಹಿಂದು ಸ್ವರಾಜ್ಯ” ಪುಸ್ತಕದ ಕರ್ತೃ ಯಾರು ?
ಉತ್ತರ:- ಎಂ.ಕೆ ಗಾಂಧಿ
10. ಯಾರು ಬಸವೇಶ್ವರರನ್ನು ʼಕರ್ನಾಟಕದ ಮಾರ್ಟಿನ್ ಲೂಥರ್ʼ ಎಂದು ಹೊಗಳಿದ್ದಾರೆ ?
ಉತ್ತರ:- ಸರ್. ಅರ್ಥರ್ ಮೈಲರ್
11. ʼತಾಳಗುಂದ ಶಾಸನದ ಕರ್ತೃ ಯಾರು ?
ಉತ್ತರ:- ಕುಬ್ಜಕವಿ
12. ಕೋನೆಯ ಚಾಲುಕ್ಯ ಆಡಳಿತಗಾರ ಯಾರು ?
ಉತ್ತರ:- ಎರಡನೇ ಕೀರ್ತೀವರ್ಮ
13. ಬಿಜಾಪುರದ ʼಗೋಲ್ ಗುಂಬಜ್ʼ ಅನ್ನು ಕಟ್ಟಿಸಿದ ವರ್ಷ ಯಾವುದು ?
ಉತ್ತರ: - 1627 – 57
14. ಯಾವ ಯುಗವನ್ನು “ಜೈನ ಸಾಹಿತ್ಯದ ಸುವರ್ಣಯುಗ” ಎಂದು ಕರೆಯಲಾಗುತ್ತದೆ ?
ಉತ್ತರ: ರಾಷ್ಟ್ರಕೂಟರಯುಗ
15. ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು ?
ಉತ್ತರ:- 42ನೇತಿದ್ದುಪಡಿ ಕಾಯ್ದೆ
16. ಏಷ್ಯನ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ?
ಉತ್ತರ:- ಕಮಲಾ ಹ್ಯಾರಿಸ್
17. ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್ ರೈಲ್ವೇಯನ್ನು ಪ್ರಾರಂಭಿಸಲಾಯಿತು ?
ಉತ್ತರ :- ಮಹಾರಾಷ್ಟ್ರ ಮತ್ತು ಬಿಹಾರ್
18. ಭಾರತದ ಯಾವ ರಾಜ್ಯ ಮೂರು ರಾಜಧಾನಿಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ ?
ಉತ್ತರ :- ಆಂದ್ರ ಪ್ರದೇಶ
19. ಭಾರತೀಯ GST ಕೌನ್ಸಿಲ್ --------------- ನೇತೃತ್ವದಲ್ಲಿದೆ
ಉತ್ತರ :- ಹಣಕಾಸು ಸಚಿವರು
20. ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ----------- ದಿನಾಂಕದಂದು ಪ್ರಕಟಿಸಲಾಗಿದೆ.
ಉತ್ತರ :- 12ನೇ ನವೆಂಬರ್ 2020
Wednesday, September 22, 2021
NTSE And NMMS EXAM : Wrong Number in the Series : ಸಂಖ್ಯಾ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ ಕಂಡುಹಿಡಿಯುವುದು
NTSE And NMMS EXAM : Wrong Number in the Series : ಸಂಖ್ಯಾ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ ಕಂಡುಹಿಡಿಯುವುದು
ಸಂಖ್ಯಾ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ
Quiz
- ಕೊಟ್ಟಿರುವ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಕಂಡುಹಿಡಿಯಿರಿ
4, 7, 12, 18, 28, 39- 4
- 12
- 18
- 39
- 2, 3, 5, 9, 17, 35
- 3
- 5
- 17
- 35
- 2, 3, 8, 27, 108, 565
- 565
- 108
- 27
- 8
- 6, 14, 20, 30, 42, 56
- 14
- 20
- 30
- 42
- 13, 14, 18, 26, 43, 68
- 13
- 14
- 18
- 26
- 5, 3, 8, 6, 11, 10, 14, 12, 17
- 10
- 11
- 14
- 17
- 1, 5, 20, 60, 120, 240
- 240
- 120
- 60
- 20
- 1, 1, 4, 8, 9, 27, 36, 64
- 64
- 36
- 27
- 4
- 20, 30, 40, 56, 72, 90
- 20
- 30
- 40
- 56
- 7, 12, 9, 13, 11, 16, 17, 21
- 7
- 9
- 11
- 13










