SLIDE1

Thursday, September 23, 2021

SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು

 SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು


SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು

SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು

1.     ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರುಎನ್ನುವ ಸೂಕ್ತಿಗೆ ಬ್ರಿಟಿಷ್ಕಾಲದ ಕೆಳಗಿನ ಯಾವ ಪದ್ದತಿಯು ಕಾರಣವಾಗಿತ್ತು ?

ಉತ್ತರ: - ಜಮೀನ್ದಾರಿ ಪದ್ದತಿ

2.     ಮೌರ್ಯರಕಾಲದಲ್ಲಿ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು ?

ಉತ್ತರ:- ಪುಷ್ಯಗುಪ್ತ

3.     ಕೆಳಗಿನ ಯಾವ ಭಾಷೆಯು ಕಬಂಬರ ಕಾಲದಕೋರ್ಟ್ಲ್ಯಾಂಗ್ವೇಜ್‌" ಆಗಿತ್ತು ?

ಉತ್ತರ:-  ಕನ್ನಡ ಮತ್ತು ಸಂಸ್ಕೃತ

4.     ಶಿವಾಜಿಯಆಧ್ಯಾತ್ಮಿಕಗುರು ಯಾರು ?

ಉತ್ತರ:- ರಾಮದಾಸ

5.     ಬಕ್ಸಾರ್ಕದನವು  ಯಾವಒಪ್ಪಂದದೊಂದಿಗೆಮುಕ್ತಾಯವಾಯಿತು ?

ಉತ್ತರ:- ಅಲಹಾಬಾದ್ಒಪ್ಪಂದ

6.     ಭಾರತದಲ್ಲಿಪ್ರಥಮ ಬಾರಿಗೆಇಂಡಿಯನ್ಸಿವಿಲ್ಸರ್ವೀಸ್‌” (ಭಾರತದ ನಾಗರಿಕ ಸೇವೆ) ಜಾರಿಗೆ ತಂದ ಗವರ್ನರ್ಜನರಲ್ಯಾರು ?

ಉತ್ತರ:- ಲಾರ್ಡ್ಕಾರ್ನ್ವಾಲೀಸ್

 

7.     ಪ್ರಭುದ್ದ ಭಾರತಎಂಬ ಆಂಗ್ಲ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?

ಉತ್ತರ:- ಸ್ವಾಮಿ ವಿವೇಕಾನಂದ

 

8.     ಡಾ. ಬಿ.ಆರ್‌. ಅಂಬೇಡ್ಕರ್ರವರ ನೇತೃತ್ವದಲ್ಲಿಮಹಾಡ್ಸತ್ಯಾಗ್ರಹನಡೆದ ವರ್ಷ ?

ಉತ್ತರ:- 1929

 

9.     ಹಿಂದು ಸ್ವರಾಜ್ಯಪುಸ್ತಕದ ಕರ್ತೃ ಯಾರು ?

ಉತ್ತರ:- ಎಂ.ಕೆ ಗಾಂಧಿ

 

10.  ಯಾರು ಬಸವೇಶ್ವರರನ್ನು ʼಕರ್ನಾಟಕದ ಮಾರ್ಟಿನ್ಲೂಥರ್‌ʼ ಎಂದು ಹೊಗಳಿದ್ದಾರೆ ?

ಉತ್ತರ:- ಸರ್‌. ಅರ್ಥರ್ಮೈಲರ್

 

11.  ʼತಾಳಗುಂದ ಶಾಸನದ ಕರ್ತೃ ಯಾರು ?

ಉತ್ತರ:- ಕುಬ್ಜಕವಿ

12.  ಕೋನೆಯ ಚಾಲುಕ್ಯ ಆಡಳಿತಗಾರ ಯಾರು ?

ಉತ್ತರ:- ಎರಡನೇ ಕೀರ್ತೀವರ್ಮ

13.  ಬಿಜಾಪುರದ ʼಗೋಲ್ಗುಂಬಜ್‌ʼ ಅನ್ನು ಕಟ್ಟಿಸಿದ ವರ್ಷ ಯಾವುದು ?

ಉತ್ತರ: - 1627 – 57

14.  ಯಾವ ಯುಗವನ್ನುಜೈನ ಸಾಹಿತ್ಯದ ಸುವರ್ಣಯುಗಎಂದು ಕರೆಯಲಾಗುತ್ತದೆ ?

ಉತ್ತರ: ರಾಷ್ಟ್ರಕೂಟರಯುಗ

15.  ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು ?

ಉತ್ತರ:- 42ನೇತಿದ್ದುಪಡಿ ಕಾಯ್ದೆ

16.  ಏಷ್ಯನ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ?

ಉತ್ತರ:- ಕಮಲಾ ಹ್ಯಾರಿಸ್

17.  ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್‌ ರೈಲ್ವೇಯನ್ನು ಪ್ರಾರಂಭಿಸಲಾಯಿತು ?

ಉತ್ತರ :- ಮಹಾರಾಷ್ಟ್ರ ಮತ್ತು ಬಿಹಾರ್‌

18.  ಭಾರತದ ಯಾವ ರಾಜ್ಯ ಮೂರು ರಾಜಧಾನಿಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ ?

ಉತ್ತರ :- ಆಂದ್ರ ಪ್ರದೇಶ

19.  ಭಾರತೀಯ GST ಕೌನ್ಸಿಲ್‌ --------------- ನೇತೃತ್ವದಲ್ಲಿದೆ

ಉತ್ತರ :- ಹಣಕಾಸು ಸಚಿವರು

20.  ಆತ್ಮನಿರ್ಭರ್‌ ಭಾರತ್‌ 3.0  ಪ್ಯಾಕೇಜ್‌ ----------- ದಿನಾಂಕದಂದು ಪ್ರಕಟಿಸಲಾಗಿದೆ.

ಉತ್ತರ :- 12ನೇ ನವೆಂಬರ್‌ 2020




0 Comments:

Post a Comment