SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
1. “ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು” ಎನ್ನುವ ಸೂಕ್ತಿಗೆ ಬ್ರಿಟಿಷ್ ಕಾಲದ ಕೆಳಗಿನ ಯಾವ ಪದ್ದತಿಯು ಕಾರಣವಾಗಿತ್ತು ?
ಉತ್ತರ: - ಜಮೀನ್ದಾರಿ ಪದ್ದತಿ
2. ಮೌರ್ಯರಕಾಲದಲ್ಲಿ ಈ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು ?
ಉತ್ತರ:- ಪುಷ್ಯಗುಪ್ತ
3. ಈಕೆಳಗಿನ ಯಾವ ಭಾಷೆಯು ಕಬಂಬರ ಕಾಲದ “ಕೋರ್ಟ್ ಲ್ಯಾಂಗ್ವೇಜ್" ಆಗಿತ್ತು ?
ಉತ್ತರ:- ಕನ್ನಡ ಮತ್ತು ಸಂಸ್ಕೃತ
4. ಶಿವಾಜಿಯಆಧ್ಯಾತ್ಮಿಕಗುರು ಯಾರು ?
ಉತ್ತರ:- ರಾಮದಾಸ
5. ಬಕ್ಸಾರ್ ಕದನವು ಯಾವಒಪ್ಪಂದದೊಂದಿಗೆಮುಕ್ತಾಯವಾಯಿತು ?
ಉತ್ತರ:- ಅಲಹಾಬಾದ್ ಒಪ್ಪಂದ
6. ಭಾರತದಲ್ಲಿಪ್ರಥಮ ಬಾರಿಗೆ “ಇಂಡಿಯನ್ ಸಿವಿಲ್ ಸರ್ವೀಸ್” (ಭಾರತದ ನಾಗರಿಕ ಸೇವೆ) ಜಾರಿಗೆ ತಂದ ಗವರ್ನರ್ ಜನರಲ್ ಯಾರು ?
ಉತ್ತರ:- ಲಾರ್ಡ್ ಕಾರ್ನ್ವಾಲೀಸ್
7. “ಪ್ರಭುದ್ದ ಭಾರತ” ಎಂಬ ಆಂಗ್ಲ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?
ಉತ್ತರ:- ಸ್ವಾಮಿ ವಿವೇಕಾನಂದ
8. ಡಾ. ಬಿ.ಆರ್. ಅಂಬೇಡ್ಕರ್ರವರ ನೇತೃತ್ವದಲ್ಲಿ “ಮಹಾಡ್ ಸತ್ಯಾಗ್ರಹ” ನಡೆದ ವರ್ಷ ?
ಉತ್ತರ:- 1929
9. “ಹಿಂದು ಸ್ವರಾಜ್ಯ” ಪುಸ್ತಕದ ಕರ್ತೃ ಯಾರು ?
ಉತ್ತರ:- ಎಂ.ಕೆ ಗಾಂಧಿ
10. ಯಾರು ಬಸವೇಶ್ವರರನ್ನು ʼಕರ್ನಾಟಕದ ಮಾರ್ಟಿನ್ ಲೂಥರ್ʼ ಎಂದು ಹೊಗಳಿದ್ದಾರೆ ?
ಉತ್ತರ:- ಸರ್. ಅರ್ಥರ್ ಮೈಲರ್
11. ʼತಾಳಗುಂದ ಶಾಸನದ ಕರ್ತೃ ಯಾರು ?
ಉತ್ತರ:- ಕುಬ್ಜಕವಿ
12. ಕೋನೆಯ ಚಾಲುಕ್ಯ ಆಡಳಿತಗಾರ ಯಾರು ?
ಉತ್ತರ:- ಎರಡನೇ ಕೀರ್ತೀವರ್ಮ
13. ಬಿಜಾಪುರದ ʼಗೋಲ್ ಗುಂಬಜ್ʼ ಅನ್ನು ಕಟ್ಟಿಸಿದ ವರ್ಷ ಯಾವುದು ?
ಉತ್ತರ: - 1627 – 57
14. ಯಾವ ಯುಗವನ್ನು “ಜೈನ ಸಾಹಿತ್ಯದ ಸುವರ್ಣಯುಗ” ಎಂದು ಕರೆಯಲಾಗುತ್ತದೆ ?
ಉತ್ತರ: ರಾಷ್ಟ್ರಕೂಟರಯುಗ
15. ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು ?
ಉತ್ತರ:- 42ನೇತಿದ್ದುಪಡಿ ಕಾಯ್ದೆ
16. ಏಷ್ಯನ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ?
ಉತ್ತರ:- ಕಮಲಾ ಹ್ಯಾರಿಸ್
17. ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್ ರೈಲ್ವೇಯನ್ನು ಪ್ರಾರಂಭಿಸಲಾಯಿತು ?
ಉತ್ತರ :- ಮಹಾರಾಷ್ಟ್ರ ಮತ್ತು ಬಿಹಾರ್
18. ಭಾರತದ ಯಾವ ರಾಜ್ಯ ಮೂರು ರಾಜಧಾನಿಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ ?
ಉತ್ತರ :- ಆಂದ್ರ ಪ್ರದೇಶ
19. ಭಾರತೀಯ GST ಕೌನ್ಸಿಲ್ --------------- ನೇತೃತ್ವದಲ್ಲಿದೆ
ಉತ್ತರ :- ಹಣಕಾಸು ಸಚಿವರು
20. ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ----------- ದಿನಾಂಕದಂದು ಪ್ರಕಟಿಸಲಾಗಿದೆ.
ಉತ್ತರ :- 12ನೇ ನವೆಂಬರ್ 2020










