Monday, June 21, 2021
Thursday, June 17, 2021
KSEEB MCQ - 2021 Model Question Paper - 2 : ಪ್ರಥಮ ಭಾಷೆ ಕನ್ನಡ ಇಂಗ್ಲೀಷ ಮತ್ತು ಹಿಂದಿ ಮಾದರಿ ಪತ್ರಿಕೆ - 2
Wednesday, June 16, 2021
KSEEB SSLC Mathematics MCQ Key Answers - 2021 : ಗಣಿತ ಬಹುಆಯ್ಕೆ ಪ್ರಶ್ನೆಗಳ ಮಾದರಿ ಉತ್ತರಗಳು
Sunday, June 13, 2021
SSLC Karnataka Core Subject MCQ Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1
SSLC Karnataka Core Subject MCQ Paper - 1 : 2021 || ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಮಾದರಿ ಪ್ರಶ್ನೆ ಪತಿಕೆ - 1
Sunday, June 6, 2021
Question and Answers : The First In India : ಭಾರತದಲ್ಲಿ ಮೊದಲಿಗರು
Question and Answers : The First In India : ಭಾರತದಲ್ಲಿ ಮೊದಲಿಗರು
Question and Answers : The First In India : ಭಾರತದಲ್ಲಿ ಮೊದಲಿಗರು
ಸ್ವತಂತ್ರಭಾರತದ ಪ್ರಥಮ ಗರ್ವನರ್ ಜನರಲ್ - ಮೌಂಟ್ ಬ್ಯಾಟನ್
ಭಾರತದಪ್ರಥಮ ಭಾರತೀಯ ಗರ್ವನರ್ ಜನರಲ್ - ಸಿ. ರಾಜಗೋಪಾಲಾಚಾರಿ
ಭಾರತದಪ್ರಥಮ ರಾಷ್ಟ್ರಪತಿ - ಡಾ. ರಾಜೇಂದ್ರ ಪ್ರಸಾದ್
ಭಾರತದಪ್ರಥಮ ಉಪರಾಷ್ಟ್ರಪತಿ - ಡಾ. ಎಸ್. ರಾಧಾಕೃಷ್ಣನ್
ಬಾರತದಪ್ರಥಮ ಪ್ರಧಾನ ಮಂತ್ರಿ - ಜವಾಹರಲಾಲ್ ನೆಹರು
ಭಾರತೀಯರಾಷ್ಟ್ರೀಯ ಕಾಂಗ್ರೇಸ್ನ ಮೊದಲ ಅಧ್ಯಕ್ಷರು W . C . ಬ್ಯಾನರ್ಜಿ
ಭಾರತದಪ್ರಥಮ ICS ಅಧಿಕಾರಿ - ಸತ್ಯೇಂದ್ರ ನಾಥ ಠಾಗೋರ್
ಭಾರತದಪ್ರಥಮ ಮುಖ್ಯ ನ್ಯಾಯಾಧಿಶರು - ನ್ಯಾಯಮೂರ್ತಿ ಹಿರಾಲಲ್ ಕನಿಯ
ಲೋಕಸಭೆಯಪ್ರಥಮ ಅಧ್ಯಕ್ಷರು - ಜಿ . ವಿ ಮಾವಳಂಕರ್
ಹೈಕೋರ್ಟನಪ್ರಥಮ ನ್ಯಾಯಾದೀಶರು - ಶಂಬುನಾಥ್ ಪಂಡಿತ್
ಭಾರತೀಯಸೇನಾ ಪಡೆಯ ಪ್ರಥಮ ಮಹಾದಂಡ ನಾಯಕ - ಜನರಲ್ ಕೆ . ಮಂ. ಕಾರಿಯಪ್ಪ
ಸೇನಾಪಡೆಯ ಪ್ರಥಮ ಮುಖ್ಯಸ್ಥ - ಜನರಲ್ ಮಾಣಿಕ್ ಶಾ
ಯಾವುದಳದಪ್ರಥಮ ಮುಖ್ಯಸ್ಥ - ಏರ್ಮಾರ್ಷಲ್ ಎಸ್. ಮುಖರ್ಜಿ
ನೌಕಾದಳದಪ್ರಥಮ ಮುಖ್ಯಸ್ಥರು - ವೈಸ್ ಅಡ್ಮಿರಲ್ ಆರ್ . ಡಿ ಕಟಾರಿ
ಭಾರತದಪ್ರಥಮ ಪೈಲಟ್ - ಜೆ . ಆರ್ . ಡಿ ಟಾಟಾ
ಭಾರತದಪ್ರಥಮ ಗಗನಯಾತ್ರಿ - ರಾಕೇಶ್ ಶರ್ಮಾ
ಇಂಗ್ಲೀಷ್ ಕಾಲುವೆಯನ್ನುಈಜಿದ ಪ್ರಥಮ ಭಾರತೀಯ - ಮಿಹಿರ್ ಸೇನ್
ಎವರೆಸ್ಟ್ ಪರ್ವತವನ್ನುಏರಿದ ಪ್ರಥಮ ಭಾರತೀಯ - ಶರ್ಪಾ ತೇನ್ಸಿಂಗ್
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ - ಸಿ . ರಾಜಗೋಪಾಲಾಚಾರಿ
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ- ಜೆ . ಆರ್. ಡಿ . ಟಾಟಾ
ಭಾರತದರಾಷ್ಟ್ರಧ್ಯಕ್ಷರಾದಪ್ರಥಮ ಮುಸ್ಲಿಂ ವ್ಯಕ್ತಿ - ಡಾ . ಜಾಕಿರ್ ಹುಸೇನ್
ನೋಬಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ - ರವೀಂದ್ರನಾಥ ಠಾಗೋರ್
ಬ್ರಿಟೀಷ್ ಪಾರ್ಲಿಮೆಂಟ್ನ ಸದಸ್ಯರಾದ ಪ್ರಥಮ ಭಾರತೀಯ ದಾದಾಬಾಯಿ ನವರೋಜಿ
ಮ್ಯಾಗ್ಸಸ್ಸೆಪ್ರಶಸ್ತಿ ಪಡೆದ ಪ್ರಥಮ ಬಾರತೀಯ - ಆಚಾರ್ಯ ವಿನೋಬಾಭಾವೆ
ಆಸ್ಕರ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ - ಸತ್ಯಜಿತ್ ರೇ
Thursday, June 3, 2021
GK Current Affairs : ಪ್ರಚಲಿತ ಘಟನೆಗಳು
GK Current Affairs : ಪ್ರಚಲಿತ ಘಟನೆಗಳು
ದೇಶಾದ್ಯಂತ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು:ರಾಜ್ಯದಲ್ಲೂ ಪಿಯುಸಿ ಪರೀಕ್ಷೆ ಅನಿಶ್ಚಿತ ಸ್ಥಿತಿ: ಶೀಘ್ರವಾಗಿ ವಿದ್ಯಾರ್ಥಿ ಸ್ನೇಹಿ ನಿರ್ಧಾರ
362 ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ನೇಮಕಾತಿ ಆಕ್ರಮ: ಮತ್ತೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ
226 ತಾಲೂಕು ಪಂಚಾಯತಿಗಳಿಗೆ ಹೆಚ್ಚುವರಿ ಸಹಾಯಕ ನಿರ್ದೇಶಕ ಹುದ್ದೆ ಸೃಜನೆ
ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಆದ್ಯತೆ: ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಮಕ್ಕಳ ವಿಶೇಷ ವಾರ್ಡ್.
ಎರಡನೇ ತ್ರೈಮಾಸಿಕ ಕಂತಿನ ವೇತನ ಅನುದಾನ ಬಿಡುಗಡೆ.
ಫಾಸಿಟಿವಿಟಿ 5% ಕ್ಕಿಂತ ಕಡಿಮೆ ಇದ್ದರೆ ಲಾಕಡೌನ್ ಸಡಿಲಿಕೆಗೆ ಸೂಚನೆ,
ಬಿಬಿಎಂಪಿ: 15-20 ವರ್ಷಗಳಿಂದ ಸೇವೆ ಮಾಡುತ್ತಿರುವ ಗುತ್ತಿಗೆ ಶಿಕ್ಷಕರಿಗೆ ಅರ್ಧಚಂದ್ರ
ಪಿಎಸ್ ಐ ಹುದ್ದೆಯಿಂದ ಪಿಐ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.
2ಡಿಜಿ ಔಷಧ ಬಳಕೆಗೆ ಮಾರ್ಗಸೂಚಿ ಪ್ರಕಟ:990 ರೂ ದರ ನಿಗದಿ.
ಲಸಿಕೆ ಪಡೆದ ಸಾರಿಗೆ ಸಿಬ್ಬಂದಿ ಸೇವೆಗೆ ಆದ್ಯತೆ.
ಲಸಿಕೆಗಳ ಮಿಶ್ರಣವಿಲ್ಲ:ಕೇಂದ್ರ ಸರಕಾರ.
ವ್ಯಾಕ್ಸಿನ್ ಮಾರಾಟ ಮಾಡಿದ ಆರೋಗ್ಯ ಕೇಂದ್ರಗಳಿಗೆ ನೋಟಿಸ್.
ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ:ಆದ್ಯತೆ ಕೋಟಾದಡಿ ಲಸಿಕೆ.
ಸೇನಾ ವರಿಷ್ಟರ ನೇಮಕ.
ದಾಖಲೆಯ ಇಳಿಕೆ ಕಂಡ ಕರೋನಾ ನಂಜು.
ಪರೀಕ್ಷಾ ಅಭ್ಯಾಸದ ಅನುಕೂಲಕ್ಕಾಗಿ ದೀಕ್ಷಾ ಆ್ಯಪ್.
3ಸಾವಿರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಆರಂಭ .
4ಸಾವಿರ ಪೋಲಿಸ್ ಹುದ್ದೆಗಳಿಗೆ ನೇಮಕಾತಿ
ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಜಮಾ,
CBSE 12ನೇ ತರಗತಿ ಪರೀಕ್ಷೆಗಳು ರದ್ದು:ಕೋವಿಡ್ 19 ಹಿನ್ನಲೆಯಲ್ಲಿ ಈ ವರ್ಷ ಪರೀಕ್ಷೆ ನಡೆಸದಿರಲು ಸರಕಾರದ ನಿರ್ಧಾರ:ಮಾನ್ಯ ಪ್ರಧಾನಮಂತ್ರಿಗಳಿಂದ ಘೋಷಣೆ*
PSI ಸಿವಿಲ್ ಹುದ್ದೆಯಿಂದ ಪೋಲಿಸ್ ಇನಸ್ಪೆಕ್ಟರ್ ಸಿವಿಲ್ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿ.
226 ತಾಲೂಕು ಪಂಚಾಯತಿಗಳಿಗೆ ಒಂದೊಂದು ಹೆಚ್ಚುವರಿ ಸಹಾಯಕ ನಿರ್ದೇಶಕರ ಹುದ್ದೆಯನ್ನು ಸೃಜಿಸಿ ಸರಕಾರದ ಆದೇಶ.
2020-21 ನೇ ವೇತನ ವೆಚ್ಚದ ಬಾಬ್ತುಗಳಿಗೆ 2ನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ ದಿ:01-06-2021.











